Surprise Me!

ಮೊಟ್ಟೆ ಎಸೆತಕ್ಕೆ ಖಂಡನೆ; ರಾಜ್ಯಾದ್ಯಂತ ಬಿಜೆಪಿ ಬೃಹತ್ ಪ್ರತಿಭಟನೆ | Egg Attack On BJP MLA | BJP Protest

2026-07-23 2 Dailymotion

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಬಿಜೆಪಿ ನಾಯಕರ ಮೇಲೆ ನಡೆದ ಮೊಟ್ಟೆ ದಾಳಿ ಖಂಡಿಸಿ ಕೊಪ್ಪಳ, ಬಳ್ಳಾರಿ ಹಾಗೂ ತುಮಕೂರಿನಲ್ಲಿ ಕೇಸರಿ ಪಡೆ ಬೃಹತ್ ಪ್ರತಿಭಟನೆ ನಡೆಸಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನೀಟ್ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.<br /><br />Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ <br /><br />Suvarna News Live: https://youtube.com/live/F1m0ciwMs8c<br /><br />#bjpprotest #eggattack #karnatakapolitics #suvarnanews #kannadanews #asianetsuvarnanews #news #politics <br /><br />Download the Asianet News App now! Available on Android & iOS<br /><br />👉 Android: <br />https://play.google.com/store/apps/details?id=com.vserv.asianet&hl=en_IN <br /><br />👉 iOS: <br />https://apps.apple.com/in/app/asianet-news-official/id1093450032<br /><br />Like and Subscribe: <br /><br />WhatsApp ► https://whatsapp.com/channel/0029Va9CL2hGE56uFHsT3J2s<br />YouTube ► https://www.youtube.com/@AsianetSuvarnaNews<br />Website ► https://kannada.asianetnews.com/ <br />Facebook ► https://www.facebook.com/SuvarnaNews <br />Twitter ► https://twitter.com/AsianetNewsSN<br />Instagram ► https://www.instagram.com/asianetsuvarnanews/

Buy Now on CodeCanyon